ಕುಲುಮೆ (ಬಾಳ ಚಿತ್ರಗಳು)
ರಹಮತ್ ತರೀಕೆರೆ
ಬೆಲೆ.ರೂ. 350
ಅಂಚೆವೆಚ್ಚ : 40
ರಹಮತ್ ತರೀಕೆರೆ ಅವರ ಈ ಬಾಳಕಥನವನ್ನು "ಕುಳುಮೆ" ಎಂದು ಕರೆದಿದ್ದಾರೆ. ಕಾರಣ ಅವರ ಕುಟುಂಬದ ಕಸುಬು ಕಮ್ಮಾರಿಕೆ. ಹಾಗಾಗಿ ಬೆಂಕಿ ಹೊಗೆ ಹೊಡೆತ ಕಡಿತಗಳ ಈ ಕಸುಬು ಹೆತ್ತಬ್ಬೆಯಂತೆ ಎದೆ ಹಾಲು ಕುಡಿಸಿ ತಮ್ಮನ್ನು ಪೊರೆಯಿತು. ಆತ್ಮ ಸಂಗಾತಿಯಂತೆ ವಿವಿಧ ಜಾತಿ ವೃತ್ತಿ, ಧರ್ಮಗಳ ಜನರೊಟ್ಟಿಗೆ ನಂಟನ್ನು ಬೆಸೆಯಿತು ಎನ್ನುತ್ತಾರೆ ರಹಮತ್ ತರೀಕೆರೆ ಅವರು.
ಈ ಅದ್ಭುತ ಬಾಳ ಕಥನ "ಕುಲುಮೆ"ಯನ್ನು ಕೊಂಡುಕೊಳ್ಳಲು ಆಸಕ್ತರು ಈ ಕೆಳಗಿನ ನಂಬರನ್ನು ಸಂಪರ್ಕಿಸಿ :
9353391856
ಜರ್ಮನ್ ಸಿದ್ಧಾಂತ ಫೋಯೆರ್ಬಾಹ್ ಪ್ರಣೀತ ಜಡ ಭೌತಿಕವಾದ ಮತ್ತು ಜರ್ಮನ್ ಭಾವನಾವಾದಿ ತತ್ವಶಾಸ್ತ್ರದ ವಿಮರ್ಶೆ. ಮೂಲ ಬರಹ : ಕಾರ್ಲ್ ಮಾರ್ಕ್ಸ್ ಮತ್ತು ಫ್ರೆಡರಿಕ್ ಏಂಗೆಲ್ಸ್ ಅನುವಾದ : ಪ್ರೊ. ವಿ.ಎನ್.ಲಕ್ಷ್ಮೀನಾರಾಯಣ ಬೆಲೆ. 220...
ಪುಸ್ತಕದ ಹೆಸರು : ಜೈಭೀಮ್
ಬರಹಗಾರರು : ಡಾ.ಕೃಷ್ಣಮೂರ್ತಿ ಚಮರಂ
ಬೆಲೆ, ರೂ.200
ಅಂಚೆವೆಚ್ಚ : 20 ಒಟ್ಟು ರೂ 220 ರೂಪಾಯಿ..
"ಜೈಭೀಮ್" ಎಂಬುದು ಭಾರತದ ಬಹುಜನರ ಏಕತೆಯ ಘೋಷವಾಗಿದೆ. ಹೃದಯದ ಭಾಷೆಯಾಗಿದೆ.. ಒಕ್ಕೊರಲ ಮಂತ್ರವಾಗಿದೆ. ಇಂದು ಜೈಭೀಮ್ ಎಂದರೆ ಅದು ಕೇವಲ ಬಾಬಾಸಾಹೇಬರೊಬ್ಬರಿಗೇ ಹಾಕುವ ಜಯಘೋಷವಾಗಿಲ್ಲ. ಅದು ಇಡೀ ಸಮಾಜದ ಪರಿವರ್ತನಾ ಚಳುವಳಿಯ ಪ್ರೇರಕಶಕ್ತಿಯಾಗಿದೆ. ಅದರೊಳಗೆ ಬಹುಜನರ ಬಾಳಿಗೆ ಬೆಳಕು ತೋರಿದ ಬುದ್ಧ, ಬಸವ, ಮಹಾತ್ಮರ ಬಾಫುಲೆ, ಸಾವಿತ್ರಿ ಬಾಫುಲೆ, ಪೆರಿಯಾರ್, ಛತ್ರಪತಿ ಶಾಹು, ನಾರಾಯಣ ಗುರು ಮುಂತಾದವರಿಗೆ ಸಲ್ಲಿಸುವ ಗೌರವವಾಗಿದೆ. ಬಹುಜನರ ವಿಚಾರಧಾರೆಯಾಗಿದೆ. ಸಂಸ್ಕೃತಿಯಾಗಿದೆ. ಈ ಚಳುವಳಿಯ ಎಲ್ಲಾ ಸಾಹಿತ್ಯವೂ "ಜೈಭೀಮ್" ಧ್ಯೇಯವಾಕ್ಯವನ್ನು ತನ್ನೊಳಗೆ ಹಿಡಿದಿಟ್ಟುಕೊಂಡು ಬಹುಜನರ ವಿಮೋಚನೆಯ ಅಸ್ತ್ರವಾಗಿಯೇ ಅಂತರ್ಗತವಾಗಿದೆ ಎನ್ನುತ್ತಾರೆ ಲೇಖಕರು..
ಆಸಕ್ತರು ಈ ಪುಸ್ತಕವನ್ನು ಕೊಂಡುಕೊಳ್ಳಲು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ..
9353391856
ಪುಸ್ತಕವನ್ನು ಖರೀದಿಸಲು
ಪೋನ್ ಪೇ ಅಥವಾ ಗೂಗಲ್ ಫೇ ನಂಬರ್
6360496918
ಈ ಕೃತಿಯಲ್ಲಿ ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಣಾತ್ಮಕ ಲೇಖನಗಳಿವೆ. ಹಾಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ವಿಶ್ಲೇಷಣೆಗಳನ್ನು ಒಳಗೊಂಡಿದೆ. ದಲಿತ-ದಮನಿತ, ಆದಿವಾಸಿ, ಮಹಿಳೆ, ಹಿಂದುಳಿದ, ಅಲ್ಪಸಂಖ್ಯಾತರು ಸೇರಿದಂತೆ ತಳಪಾಯವಾದ ಬಹುಸಂಖ್ಯಾತರ ದೃಷ್ಟಿಕೋನದೊಂದಿಗೆ ಈ ಪುಸ್ತಕವನ್ನು ಬರೆಯಲಾಗಿದೆ.
ಆಸಕ್ತರು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ...
9353391856
ತುಳುವೆರೆ ರೀತಿ ರಿವಾಜಿಲು ಬೊಕ್ಕ ಪದ್ನಾಜಿ ಸಂಸ್ಕಾರೊಲು...
ಬೆಲೆ. ರೂ. 300
ಅಂಚೆವೆಚ್ಚ : 30
ಈ ಪುಸ್ತಕವನ್ನು ಬರೆದವರು ಜೆ.ತಿಮ್ಮಪ್ಪ ಪೂಜಾರಿ
ಆಸಕ್ತರು ಈ ಪುಸ್ತಕವನ್ನು ಕೊಂಡುಕೊಳ್ಳಲು ಈ ಕೆಳಗಿನ ನಂಬರ್ ಅನ್ನು ಸಂಪರ್ಕಿಸಿ...
9353391856
ಭಾರತದ ಸಂವಿಧಾನ : ಐತಿಹಾಸಿಕ ದಾಖಲೆಗಳೊಂದಿಗೆ.. ಸಿ.ಎಸ್.ದ್ವಾರಕಾನಾಥ್…
ಭಾರತ ಸಂವಿಧಾನ
ಬೆಲೆ ರೂ. 850 ರೂಪಾಯಿ.
ಭಗವದ್ಗೀತೆ ಓದಿದರೆ ಒಳ್ಳೆಯ ಹಿಂದೂವಾಗಬಹುದು…
ಕುರಾನ್ ಓದಿದರೆ ಒಳ್ಳೆಯ ಮುಸ್ಲಿಂ ಆಗಬಹುದು…
ಬೈಬಲ್ ಓದಿದರೆ ಒಳ್ಳೆಯ ಕ್ರೈಸ್ತರಾಗಬಹುದು…
ಆದರೆ ಭಾರತ ಸಂವಿಧಾನ ಓದಿದರೆ ಮಾತ್ರವೇ ಒಳ್ಳೆಯ ಭಾರತೀಯರಾಗಲು ಸಾಧ್ಯ…
ಭಾರತ ಸಂವಿಧಾನ (ಐತಿಹಾಸಿಕ ದಾಖಲಾತಿಗಳೊಂದಿಗೆ)
ಸಂಗ್ರಹ : ಸಂಪಾದನೆ, ಪರಿಷ್ಕರಣೆ..
ಡಾ.ಸಿ.ಎಸ್.ದ್ವಾರಕನಾಥ್.
ಈ ಪುಸ್ತಕವನ್ನು ಕೊಂಡುಕೊಳ್ಳಲು ವಿವರಗಳಿಗಾಗಿ ಈ ಕೆಳಕಂಡ ನಂಬರ್ ನ್ನು ಸಂಪರ್ಕಿಸಿ.
9353391856
Googlepay or Phonepe number
6360496918
ಗಿರಿಮನೆಯ ಶ್ಯಾಮರಾವ್ ಅವರ ಮಲೆನಾಡಿನ ರೋಚಕ ಕತೆಗಳು… ಪಶ್ಚಿಮಘಟ್ಟದ ಒಂದೊಂದು ಸ್ಥಳ, ವಾತಾವರಣವು ವೈವಿಧ್ಯಮಯವಾಗಿದೆ. ಪಶ್ಚಿಮಘಟ್ಟದ ಮಧ್ಯಭಾಗದ ಮಳೆಗಾಲದ ರೌದ್ರ ರಮಣೀಯ ದೃಶ್ಯ, ಹಸುರಿನ ನಡುವೆ ಬೀಳುವ ಬೆಸುಗೆಯ ಬಿಸಿಲಿನ ಮರದ ನೆರಳಿನ ತಂಪಾದ...