ಮುಸ್ಲಿಮರ ಮೀಸಲಾತಿ, EWS ಮೀಸಲಾತಿ ಮತ್ತು ಸಾಮಾಜಿಕ ನ್ಯಾಯ “ಭೂತದ ಬಾಯಲ್ಲಿ ಭಗವದ್ಗೀತೆ” ಎಂಬ ವಿರೋಧಾಭಾಸದಂತೆ ಸಂಘಿಗಳು ಕೂಡ ಇತ್ತೀಚಿಗೆ ಸಂವಿಧಾನ ಪಠಣ ಪ್ರಾರಂಭಿಸಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಘಿಗಳ ಗುರುಪೀಠವಾದ RSS ನ...
“ಜಾತಿ ವಿನಾಶ ಮತ್ತು RSS?” ಜಾತಿಯೇ ಈ ದೇಶದ ಅಸ್ಮಿತೆ ಎಂದು ಘೋಷಿಸಿರುವ…. ಅಂಬೇಡ್ಕರ್ ಅವರ ಜಾತಿ ವಿನಾಶ ಪರಿಕಲ್ಪನೆಯನ್ನು ವಿಕೃತಿ ಎಂದು ಕರೆದ…. ಅಂಬೇಡ್ಕರ್ ಸುಟ್ಟ ಮನುಸ್ಮೃತಿಯನ್ನು ದೇಶದ ಸಂವಿಧಾನವಾಗಬೇಕೆಂದು ಬಯಸುವ…. ಆರೆಸ್ಸೆಸ್...
ನ್ಯೂಡೆಲ್ಲಿ : ಮಾರ್ಚ್ 14, ಹೋಳಿ ಹಬ್ಬದಂದು ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ಬೆಂಕಿ ಅವಾಘಡದಲ್ಲಿ ಹಣದ ಮೂಟೆಗಳು ಸುಟ್ಟುಹೋಗಿರುವುದಾಗಿ ಆರೋಪ ಕೇಳಿಬಂದಿದೆ. ಶನಿವಾರ ರಾತ್ರಿ ಸ್ಟೋರ್ ರೂಂನಲ್ಲಿ...
ಹುಸ್ಕೂರ್ ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಮದ್ದೂರಮ್ಮ ರಥೋತ್ಸವ ಆಚರಣೆಯ ವೇಳೆ ಅಸ್ತವ್ಯಸ್ತಾ ಉಂಟಾಗಿದೆ. ಆಕಸ್ಮಿಕವಾಗಿ ರಥ ಉರುಳಿ ಬಿದ್ದು ಇಬ್ಬರು ಭಕ್ತರು ಸಾವನ್ನಪ್ಪಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಂಗಳೂರು : ಹುಸ್ಕೂರ್ ನಲ್ಲಿ...
ಪುರಸಭೆಗಳಿಂದ ಕುಡಿಯಲು ಗುಣಮಟ್ಟದ ನಲ್ಲಿ (ಕುಳಾಯಿ) ನೀರು ಶೇ.6ರಷ್ಟು ಮನೆಗಳಿಗೆ ಮಾತ್ರ ದೊರೆಯುತ್ತಿದೆ ಎಂದು ಇತ್ತೀಚಿನ ಸಮೀಕ್ಷೆಯಿಂದ ತಿಳಿದುಬಂದಿದೆ. 62 ಕುಟುಂಬಗಳು ಆಧುನಿಕ ನೀರು ಶುದ್ಧೀಕರಣ (ಫಿಲ್ಟರೇಶನ್) ವ್ಯವಸ್ಥೆಗಳಾದ ವಾಟರ್ ಪ್ಯೂರಿಫೈಯರ್ಗಳು ಮತ್ತು ಸುರಕ್ಷಿತ...
ಬೆಂಗಳೂರು : ಇತ್ತೀಚೆಗೆ ಬೆಳಗಾವಿಯಲ್ಲಿ ಮಹಾರಾಷ್ಟ್ರದ ಮರಾಠಿ ಪುಂಡರು ನಡೆಸಿದ ಹಟ್ಟಹಾಸ, ವಿವಿಧ ನದಿ ಯೋಜನೆಗಳ ಆರಂಭಕ್ಕೆ ಆಗ್ರಹಿಸಿ ಮಾರ್ಚ್, 22ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಕರೆ...